Sodematha

ಕಲ್ಯಾಣೋತ್ಸವ - ಹಗಲು ತೇರು - ಏಳನೇ ದಿನ

19 Mar, 2022

ರಮಾತ್ರಿವಿಕ್ರಮ ದೇವರ ಏಳನೇ ದಿನದ ರಥೋತ್ಸವ - ಕಲ್ಯಾಣೋತ್ಸವ - ಹಗಲು ತೇರು - ಅವಭೃತ ಸ್ನಾನ ಸೋದೆ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರ ಹಾಗೂ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥರ ಉಪಸ್ಥಿತಿಯಲ್ಲಿ ನಡೆಯಿತು.