Sodematha

Sodematha Events

Sri Vishwavallabha Thirtha Swamiji took holy Darshan of Deity “Sri Ranganatha” of Srirangam

ಮಾಘ ಕೃಷ್ಣ ತ್ರಯೋದಶೀ ಸೋದೆ ವಾದಿರಾಜ ಮಠದ ಯತಿಪರಂಪರೆಯ ಶ್ರೀವಿಶ್ವೇಶ ತೀರ್ಥರ ಆರಾಧನಾ ಪರ್ವಕಾಲದಂದು ಸೋದೆ ವಾದಿರಾಜ ಮಠಾಧೀಶರಾದ ಶ....

Know More

Installation of Deity Sri Vrundavanacharya of Sri Sode Vadiraja Matha

ತಮಿಳುನಾಡಿನ ಚಿದಂಬರಂ ಸಮೀಪ ಕನ್ನಪಿರಾನಡಿಯಲ್ಲಿ ಸೋದೆ ವಾದಿರಾಜ ಮಠದ ಶ್ರೀವೃಂದಾವನಾಚಾರ್ಯರು, ತಾವು ಚಾತುರ್ಮಾಸ್ಯವನ್ನು ನಡೆಸಿ ಶ....

Know More

ಕೋಟೇಶ್ವರದ ಬಡಾಕೆರೆ ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಅರ್ಚಕರಾದ ಶ್ರೀರಾಘವೇಂದ್ರ ವರ್ಣರ ಸೇವಾರ್ಥವಾಗಿ "ಶ್ರೀಸ್ವಾಪ್ನವೃಂದಾವನಾಖ್ಯಾನ" ಸಪ್ತಾಹ ಉಪನ್ಯಾಸವನ್ನು ವಿದ್ವಾಂಸರಾದ ಶ್ರೀವಿಷ್ಣು ಹತ್ವಾರ್ ಇವರು ಶ್ರೀವಿಶ್ವವಲ್ಲಭ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ನಡೆಸಿದರು

ಕೋಟೇಶ್ವರದ ಬಡಾಕೆರೆ ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಅರ್ಚಕರಾದ ಶ್ರೀರಾಘವೇಂದ್ರ ವರ್ಣರ ಸೇವಾರ್ಥವಾಗಿ "ಶ್ರೀಸ್ವಾಪ್ನವೃ....

Know More

ವಾದಿರಾಜ ಜಯಂತಿಯ ಪರ್ವಕಾಲದಲ್ಲಿ ಹೂವಿನಕೆರೆ ಮಠದಿಂದ ಕಾಮಧೇನು ಗೋ ಸಂರಕ್ಷಣಾ ಕೇಂದ್ರದವರೆಗೆ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಭಕ್ತಜನರೊಂದಿಗೆ ಪಾದಯಾತ್ರೆಯನ್ನು ನಡೆಸಿದರು

ವಾದಿರಾಜ ಜಯಂತಿಯ ಪರ್ವಕಾಲದಲ್ಲಿ ಹೂವಿನಕೆರೆ ಮಠದಿಂದ ಕಾಮಧೇನು ಗೋ ಸಂರಕ್ಷಣಾ ಕೇಂದ್ರದವರೆಗೆ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರ....

Know More

ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಅವತಾರಭೂಮಿಯಾದ ಹೂವಿನಕೆರೆಯಲ್ಲಿ ಶ್ರೀವಾದಿರಾಜ ಜಯಂತಿಯ ಪ್ರಯುಕ್ತ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಸಂಸ್ಥಾನಪೂಜೆಯನ್ನು ನಡೆಸಿ , ವಾದಿರಾಜರು ಅವತರಿಸಿದ ಸ್ಥಳ ಗೌರಿಗದ್ದೆಯಲ್ಲಿರುವ ವಾದಿರಾಜರ ಸನ್ನಿಧಿಗೆ ವಿಶೇಷ ಪೂಜೆ ಸಲ್ಲಿಸಿ

ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಅವತಾರಭೂಮಿಯಾದ ಹೂವಿನಕೆರೆಯಲ್ಲಿ ಶ್ರೀವಾದಿರಾಜ ಜಯಂತಿಯ ಪ್ರಯುಕ್ತ ಸೋದೆ ವಾದಿರಾಜ ಮಠ....

Know More

ಮಧ್ವ ನವಮೀಯ ಪ್ರಯುಕ್ತ ಶ್ರೀಮಧ್ವಾಚಾರ್ಯರು ಪ್ರತಿನಿತ್ಯದಲ್ಲೂ ಮಧ್ಯಾಹ್ನ ಪೂಜೆ ಮಾಡುತ್ತಿದ್ದ ಸ್ಥಳ ಶ್ರೀಮಧ್ಯವಾಟ ಮಠದಲ್ಲಿ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಶ್ರೀ ಮಧ್ವಾಚಾರ್ಯ ಕರಾರ್ಚಿತ ವೇದವ್ಯಾಸ (ವ್ಯಾಸಮುಷ್ಟಿ)ದೇವರಿಗೆ , ಶ್ರೀ ಭಾವಿಸಮೀರ ವಾದಿರಾಜರಿಂದ ಪ್ರತಿಷ್ಠಿತ ಶ್ರೀಮುಖ್ಯಪ್ರಾಣ ದೇವರಿ

ಮಧ್ವ ನವಮೀಯ ಪ್ರಯುಕ್ತ ಶ್ರೀಮಧ್ವಾಚಾರ್ಯರು ಪ್ರತಿನಿತ್ಯದಲ್ಲೂ ಮಧ್ಯಾಹ್ನ ಪೂಜೆ ಮಾಡುತ್ತಿದ್ದ ಸ್ಥಳ ಶ್ರೀಮಧ್ಯವಾಟ ಮಠದಲ್ಲಿ ಸೋದ....

Know More

ಸೋದೆ ಮಠದ ಯತಿಪರಂಪರೆಯಲ್ಲಿ 12ನೇಯವರಾದ ಶ್ರೀ ರತ್ನಗರ್ಭ ತೀರ್ಥರ ತಪೋಭೂಮಿ ಹಾಗೂ ಶ್ರೀ ಭೂತರಾಜರ ಜನ್ಮಭೂಮಿ ನಾರಳ ಕ್ಷೇತ್ರದಲ್ಲಿ ಶ್ರೀವಿಶ್ವವಲ್ಲಭ ತೀರ್ಥರು ಸಂಸ್ಥಾನಪೂಜೆಯನ್ನು ನಡೆಸಿದರು

ಸೋದೆ ಮಠದ ಯತಿಪರಂಪರೆಯಲ್ಲಿ 12ನೇಯವರಾದ ಶ್ರೀ ರತ್ನಗರ್ಭ ತೀರ್ಥರ ತಪೋಭೂಮಿ ಹಾಗೂ ಶ್ರೀ ಭೂತರಾಜರ ಜನ್ಮಭೂಮಿ ನಾರಳ ಕ್ಷೇತ್ರದಲ್ಲಿ ಶ್....

Know More

ವಿಜಯನಗರ ರಾಜವಂಶಸ್ಥರಾದ ಶ್ರೀಕೃಷ್ಣದೇವರಾಯರು ಸೋದೆ ಶ್ರೀವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರನ್ನು ತಮ್ಮ ಅರಮನೆಗೆ ಆಹ್ವಾನಿಸಿ ಗೌರವಿಸಿದರು

ವಿಜಯನಗರ ರಾಜವಂಶಸ್ಥರಾದ ಶ್ರೀಕೃಷ್ಣದೇವರಾಯರು ಸೋದೆ ಶ್ರೀವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರನ್ನು ತಮ್ಮ ಅ....

Know More

ಶ್ರೀ ವಾದಿರಾಜಗುರುಸಾರ್ವಭೌಮರು ತೀರ್ಥಪ್ರಬಂಧದಲ್ಲಿ ಸ್ತೋತ್ರಮಾಡಿದ ಹಂಪಿಯ ಸಮೀಪವಿರುವ ದುರ್ಗಾಬೆಟ್ಟದಲ್ಲಿರುವ ಶ್ರೀದುರ್ಗಾ ದೇವಿಯ ಸನ್ನಿಧಿಯಲ್ಲಿ ಶ್ರೀವಿಶ್ವವಲ್ಲಭ ತೀರ್ಥಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು

ಶ್ರೀ ವಾದಿರಾಜಗುರುಸಾರ್ವಭೌಮರು ತೀರ್ಥಪ್ರಬಂಧದಲ್ಲಿ ಸ್ತೋತ್ರಮಾಡಿದ ಹಂಪಿಯ ಸಮೀಪವಿರುವ ದುರ್ಗಾಬೆಟ್ಟದಲ್ಲಿರುವ ಶ್ರೀದುರ್ಗಾ ....

Know More

ವಾಯುದೇವರು ಹನುಮಂತನಾಗಿ ಅವತಾರ ಮಾಡಿದ ಅಂಜನಾದೇವಿ ದೇವಿ ತಪಸ್ಸು ಮಾಡಿದ ಸ್ಥಳ ಹಂಪಿಯ ಅಂಜನಾದ್ರಿಗೆ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಭೇಟಿನೀಡಿ ಹನುಮಂತ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು

ವಾಯುದೇವರು ಹನುಮಂತನಾಗಿ ಅವತಾರ ಮಾಡಿದ ಅಂಜನಾದೇವಿ ದೇವಿ ತಪಸ್ಸು ಮಾಡಿದ ಸ್ಥಳ ಹಂಪಿಯ ಅಂಜನಾದ್ರಿಗೆ ಶ್ರೀವಿಶ್ವವಲ್ಲಭ ತೀರ್ಥ ಶ್ರ....

Know More

ತೆಲಂಗಾಣದ ನಾರಾಯಣಪೇಟೆಯ ಜನಮೇಜಯ ರಾಜ ಪ್ರತಿಷ್ಠಿತ ಹಾಗೂ ಶ್ರೀರಘುಪ್ರೇಮ ತೀರ್ಥರು ಪೂಜಿಸಿದ ಶ್ರೀ ಅನಂತಶಯನ ದೇವಾಲಯದಲ್ಲಿ ನೂತನ ಗೋಪುರವನ್ನು ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಸಮರ್ಪಿಸಿದರು

ತೆಲಂಗಾಣದ ನಾರಾಯಣಪೇಟೆಯ ಜನಮೇಜಯ ರಾಜ ಪ್ರತಿಷ್ಠಿತ ಹಾಗೂ ಶ್ರೀರಘುಪ್ರೇಮ ತೀರ್ಥರು ಪೂಜಿಸಿದ ಶ್ರೀ ಅನಂತಶಯನ ದೇವಾಲಯದಲ್ಲಿ ನೂತನ ಗ....

Know More