Sodematha

Sodematha Events

ಕಾರ್ತಿಕ ಬಹುಳ ತ್ರಯೋದಶೀ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಪ್ರಿಯಶಿಷ್ಯರಾದ ಗವ್ಯಋಜು ಶ್ರೀವೇದವೇದ್ಯ ತೀರ್ಥರ ಆರಾಧನಾ ಮಹೋತ್ಸವದ ಪ್ರಯುಕ್ತ ಮೂಲವೃಂದಾವನ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಿತು

ಕಾರ್ತಿಕ ಬಹುಳ ತ್ರಯೋದಶೀ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಪ್ರಿಯಶಿಷ್ಯರಾದ ಗವ್ಯಋಜು ಶ್ರೀವೇದವೇದ್ಯ ತೀರ್ಥರ ಆರಾಧನಾ ಮ....

Know More

ಶ್ರೀವಾದಿರಾಜರ ಜನ್ಮಭೂಮಿ ಹೂವಿನಕೆರೆಯ ಕಾಮಧೇನು ಗೋ ಸಂರಕ್ಷಣಾ ಕೇಂದ್ರದಲ್ಲಿ ಸಾಮೂಹಿಕ ಗೋಪೂಜೆ ಸೋದೆ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ನಡೆಯಿತು

ಶ್ರೀವಾದಿರಾಜರ ಜನ್ಮಭೂಮಿ ಹೂವಿನಕೆರೆಯ ಕಾಮಧೇನು ಗೋ ಸಂರಕ್ಷಣಾ ಕೇಂದ್ರದಲ್ಲಿ ಸಾಮೂಹಿಕ ಗೋಪೂಜೆ ಸೋದೆ ಮಠಾಧೀಶರಾದ ಶ್ರೀವಿಶ್ವವಲ್....

Know More

ವೃಶ್ಚಿಕ ಸಂಕ್ರಮಣದ ಶ್ರೀಭೂತರಾಜರ ವಿಶೇಷ ಪೂಜೆ ಪಂಜಿಮಾರು ಮಠದಲ್ಲಿ

ವೃಶ್ಚಿಕ ಸಂಕ್ರಮಣದ ಶ್ರೀಭೂತರಾಜರ ವಿಶೇಷ ಪೂಜೆ ಪಂಜಿಮಾರು ಮಠದಲ್ಲಿVruschika Sankramana Sri Bhutarajara Vishesha Pooja at Panjimaru Matha near Udupi....

Know More

ಉಂಡಾರು ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ

ಉಂಡಾರು ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ. Kartika Deepotsava at Undaru Sri Vishnumurthi Temple.....

Know More

ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಜನ್ಮಭೂಮಿ ಹೂವಿನಕೆರೆಯಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶಿಲಾಮಯ ಮಂದಿರದ ಗರ್ಭಗುಡಿಗೆ ಪಾದುಕನ್ಯಾಸವನ್ನು ಶ್ರೀವಿಶ್ವವಲ್ಲಭ ತೀರ್ಥರು ನೆರವೇರಿಸಿದರು

ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಜನ್ಮಭೂಮಿ ಹೂವಿನಕೆರೆಯಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗ....

Know More

ಸೋದೆ ರಮಾತ್ರಿವಿಕ್ರಮ ದೇವರಿಗೆ ಕಾರ್ತಿಕ ಮಾಸದ ಹುಣ್ಣಿಮೆಯ ಪರ್ವಕಾಲದಲ್ಲಿ ಸೋದೆಯಲ್ಲಿ ವೈಭವದ ದೀಪೋತ್ಸವ ನಡೆಯಿತು

ಸೋದೆ ರಮಾತ್ರಿವಿಕ್ರಮ ದೇವರಿಗೆ ಕಾರ್ತಿಕ  ಮಾಸದ ಹುಣ್ಣಿಮೆಯ ಪರ್ವಕಾಲದಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭ ತ....

Know More

Yakshagana class was started for students of Sode Sribhavasameera Gurukula

ಸೋದೆ ಶ್ರೀಭಾವಿಸಮೀರ ಗುರುಕುಲದ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಗತಿಯನ್ನು ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ....

Know More

ಉತ್ಥಾನ ದ್ವಾದಶೀಯ ಪ್ರಯುಕ್ತ ಸೋದೆ ವಾದಿರಾಜ ಮಠದಲ್ಲಿ ಶ್ರೀತುಳಸಿ ಪೂಜೆ

ಉತ್ಥಾನ ದ್ವಾದಶೀಯ ಪ್ರಯುಕ್ತ ಸೋದೆ ವಾದಿರಾಜ ಮಠದಲ್ಲಿ ಶ್ರೀತುಳಸಿ ಪೂಜೆSreetulasi pooja at Sode Vadiraja Mutt on the occasion of Uthana Dwadashiya....

Know More

ಡಾ.ಪ್ರಾಣದೇವ ಉಪಾಧ್ಯಾಯರ ಮನೆಯಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ಅಕ್ಟೋಬರ್ 28 ರಿಂದ ನವೆಂಬರ್ 3 ರ ವರೆಗೆ ಶ್ರೀಮದ್ಭಾಗವತ ಸಪ್ತಾಹ ಪ್ರವಚನ ನಡೆಯಿತು

ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದ ಪರ್ಯಾಯ ಅರ್ಚಕರಾದ ಹಾಗೂ ಪ್ರಸಿದ್ಧ ಆಯುರ್ವೇದ ವೈದ್ಯರಾದ ಡಾ.ಪ್ರಾಣದೇವ ಉಪಾಧ್ಯಾಯರ ಮನೆಯಲ್ಲ....

Know More

Taptamudradharana on Karthika Ekadashi as part of the conclusion of Chaturmasya

ಚಾತುರ್ಮಾಸ್ಯ ಸಮಾಪ್ತಿಯ ಅಂಗವಾಗಿ ಕಾರ್ತಿಕ ಏಕಾದಶಿಯಂದು ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹಾಗೂ ಶೀರೂರು ಶ್ರೀ ವೇದವರ್....

Know More